Showing posts with label ರೈತ ತಡೆಗಟ್ಟ. Show all posts
Showing posts with label ರೈತ ತಡೆಗಟ್ಟ. Show all posts

Thursday, January 15, 2009

ಪುಟ್ಟ ರೈತ ತಡೆಗಟ್ಟ




ಪಾಲಕ್ಕಾಡ್ ಜಿಲ್ಲೆಯ ಹಳ್ಳಿ ಎರುಮಯೂರಿನಲ್ಲಿ ಕಂಡ ಪುಟ್ಟ ರಚನೆಗಳಿವು. ಚಿಕ್ಕ ಕಣಿಗಳಲ್ಲಿ ನೀರನ್ನು ತಡೆದು ನಿಲ್ಲಿಸಲು ಈ ರೈತ ಬಳಸಿದ ಉಪಾಯ ನೋಡಿ.
ಸಾಮಾನ್ಯವಾಗಿ ಇಂಥ ಪುಟ್ಟ ತಡೆಗಟ್ಟಕ್ಕೆ ಅಡಿಕೆ ಮರದ ಸಲಿಕೆ ಅಥವಾ ಗಿಡಮರಗಳ ಗೆಲ್ಲು ಅಥವಾ ಬರೇ ಮಣ್ಣು ಬಳಸುವುದು ವಾಡಿಕೆ. ಆದರೆ ಇವರು ಮರಳ ಚೀಲಕ್ಕೆ ಮಣ್ಣು / ಮರಳು ತುಂಬಿ ಸುಲಭದಲ್ಲಿ ಈ ರಚನೆ ಮಾಡಿಕೊಂಡಿದ್ದಾರೆ.